ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಭೌಗೋಳಿಕ ವ್ಯಾಪ್ತಿ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಸಮೀಪದಲ್ಲಿದೆ.
==ಹಿನ್ನಲೆ==
ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮತ್ತು ಸಾಕಷ್ಟು ಪ್ರಸಿದ್ಧ ಮನೆತನ.
==ಇತಿಹಾಸ==
[[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದ ಮದುವೆಗದ್ದೆ, ಇತಿಹಾಸದಲ್ಲಿ ಅಜರಾಮರವಾದ "ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭" <ref> https://en.wikipedia.org/wiki/Amara_Sullia_Rebellion></ref> ದಂಗೆಯ ಸಂದರ್ಭದಲ್ಲಿ ಇದೇ ಗದ್ದೆಗಳನ್ನು ನಕಲಿ ಮದುವೆಗಳಿಗೆ ಬಳಸಲಾಯಿತು! ಅಂದಿನಿಂದ ಈ ಗದ್ದೆಗೆ ಮದುವೆಗದ್ದೆ ಎಂದು ಹೆಸರು. ಸುಳ್ಯ ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಮಾವಂಜಿ ಕುಟುಂಬ ಈಗ ಅಡಿಕೆ ಬೆಳೆಗಾರರಾಗಿದ್ದು ಮೊದಲು ಭತ್ತದ ರೈತರು-ಅನ್ನದಾತರು. ಕಾಲ ಕಳೆದಂತೆ ಈ ಕುಟುಂಬದವರು ಜೀವನೋಪಾಯಕ್ಕಾಗಿ ಗ್ರಾಮ ತೊರೆದು ವ್ಯಾಪಾರ-ವೃತ್ತಿಯಲ್ಲಿ ತೊಡಗಿ ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ತುಳು-ಅರೆಭಾಷೆ ಗೌಡ ಕುಟುಂಬ. ಅವರು ಅರೆಭಾಷೆ, ಕನ್ನಡ, ತುಳು ಮಾತನಾಡುತ್ತಾರೆ. ಈಗ ಮಾವಂಜಿ ಸ್ಥಳನಾಮವಾಗಿದ್ದು ಮತ್ತು ಇಲ್ಲಿ ಇದು ಒಂದು ಮನೆತನದ ಹೆಸರಾಗಿದೆ. ದಾರುಮೂಲೆ ಎಂಬುದು ಮಾವಂಜಿ ಸ್ಥಳದ ಮೂಲ ಹೆಸರು ಎಂದು ಹೇಳಲಾಗುತ್ತದೆ. ಇಲ್ಲಿ ದಿವಂಗತ ಮಹಾಲಿಂಗಗೌಡರ ಪುತ್ರ ದಿವಂಗತ ಮಂಜಪ್ಪ ಗೌಡರು ಉಗರಣಿಮನೆ ಮನೆತನದಿಂದ ವಿವಾಹವಾದರು ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತನ್ನ ಅಜ್ಜಿಯ ದಾರುಮೂಲೆ ಜಮೀನನ್ನು ನೀಡಿ, ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಮತ್ತು ಕೆಲವು ಕಾರಣಗಳಿಂದ ಈ ಸ್ಥಳವು ಮಾವಜಿಬೈಲು ಎಂಬ ಹೆಸರನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಭಾವಿಸಲಾಗಿದೆ. ಮಾವ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು). ಮಾವಂಜಿ; ಆ ಸ್ಥಳದ ಕುಟುಂಬದ ಹೆಸರಾಗಿ ಇಟ್ಟುಕೊಂಡಿದ್ದಾರೆ.ಮಂಜಪ್ಪ ಗೌಡ ಉಗರಣಿಮನೆ ಮನೆತನದಿಂದ ಮದುವೆಯಾಗಿದ್ದು, ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತಮ್ಮ ಅಜ್ಜಿಯ ದಾರುಮೂಲೆ ಜಮೀನನ್ನು ಕೊಟ್ಟಿದ್ದರು ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಮತ್ತು ಕೆಲವು ಕಾರಣಗಳಿಂದ ಈ ಸ್ಥಳಕ್ಕೆ ಮಾವಜಿಬೈಲು ಹೆಸರನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಊಹಿಸಲಾಗಿದೆ. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು). <br>
ಮಾವಂಜಿ ಕುಟುಂಬವು ದಕ್ಷಿಣ ಕನ್ನಡದ ವಿಟ್ಲದಲ್ಲಿ ಐನ್ ಮನೆ ಎಂಬ ಮೂಲ ಮನೆಯನ್ನು ಹೊಂದಿದೆ ಎಂದು ಊಹಿಸಲಾಗಿದೆ, [[ಗೌಡ]]ರ ಗೋತ್ರ/ಬಳಿ (10 ಕುಟುಂಬ ಮತ್ತು 18 ಬಾರಿ) ಪದ್ಧತಿಯ ಪ್ರಕಾರ, ಮಾವಂಜಿ-ಮದುವೆಗದ್ದೆ [[ಕುಟುಂಬ]] ಗೋತ್ರ /ಬಳಿ 'ಗೊಂಡನ ಗೋತ್ರ' ಎಂದು ಹೇಳಲಾಗುತ್ತದೆ. <br>
ಒಂದು ಅಂದಾಜಿನ ಪ್ರಕಾರ, ಮತ್ತು ಮಾವಂಜಿ ಕುಟುಂಬದ ತಾಂಬೂಲ ಪ್ರಶ್ನೆಯಿಂದ ತಿಳಿದುಕೊಂಡಂತೆ, ಸಹೋದರರ ನಡುವಿನ ಘರ್ಷಣೆಯಿಂದಾಗಿ ಸರಿ ಸುಮಾರು 1875 ರಲ್ಲಿ ಮಾಲಿಂಗ ಗೌಡರು ವಿಟ್ಲದಿಂದ ಮಾವಂಜಿ ಮಂಡೆಕೋಲುಗೆ ಬಟ್ಟೆ ತುಂಬಿದ ಚೀಲದೊಂದಿಗೆ ಬಂದರು ಎಂದು ಊಹಿಸಲಾಗಿದೆ. ಮಹಾಲಿಂಗ ಗೌಡರು ಮಂಡೆಕೋಲು ಉಗ್ರಾಣಿ ಮನೆ ಕುಟುಂಬದಲ್ಲಿ ಕೆಲಸ ಮಾಡಲು ಸೇರಿಕೊಂಡರು, ನಂತರ ಅದೇ ಕುಟುಂಬದಲ್ಲಿ ವಿವಾಹವಾದರು ಮತ್ತು ತಮ್ಮ ಪತ್ನಿಯ ಕುಟುಂಬದ ಜಮೀನಿಗೆ ಕೆಲಸ ಮಾಡಿದರು, ಅವರು ಜಮೀನುದಾರರಾದರು ಮತ್ತು ಪ್ರಸ್ತುತ ಜಮೀನನ್ನು ವಿಸ್ತರಿಸಲು ಅವರು ನಾಣ್ಯಗಳನ್ನು ನೀಡಿ ಹತ್ತಿರದ 30-50 ಎಕರೆ ಜಮೀನುಗಳನ್ನು ಖರೀದಿಸಿದರು ಎಂದು ಊಹಿಸಲಾಗಿದೆ. 1880 ರ ಸುಮಾರಿಗೆ ಮಂಜಪ್ಪ ಗೌಡ ಎಂಬ ಮಗನು ಜನಿಸಿದನು ಎಂದು ಊಹಿಸಲಾಗಿದೆ. ಮಂಜಪ್ಪ ಗೌಡರ ಕಾಲದಲ್ಲಿ ಮಹಾಲಿಂಗ ಗೌಡರ ಮಣ್ಣಿನ ಗೋಡೆಯ ಮನೆ [[ಮಂಗಳೂರು]] ಹಂಚಿನ ಮನೆಯಾಗಿ ಪರಿವರ್ತನೆಯಾಯಿತು ಎಂದು ಊಹಿಸಲಾಗಿದೆ. 1900-1920ರಲ್ಲಿ ಮಂಜಪ್ಪ ಗೌಡ ಕುಂಯಕ್ಕನನ್ನು ವಿವಾಹವಾದರು ಮತ್ತು 8 ಗಂಡು ಮತ್ತು 3 ಹೆಣ್ಣು ಮಕ್ಕಳನ್ನು ಪಡೆದರು. 8 ಗಂಡು ಮಕ್ಕಳ ಹೆಸರು: ಬಾಳಪ್ಪ ಗೌಡ, ಸುಬಯ್ಯ ಗೌಡ, ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ಕುಂಞ್ಞಣ್ಣ ಗೌಡ, ಭವಾನಿಶಂಕರ ಗೌಡ, ಲಕ್ಷ್ಮಣ ಗೌಡ. ಜಮೀನ್ದಾರ ಮಹಾಲಿಂಗ ಗೌಡ ಮಾವಂಜಿ ಅವರ ಮಗ ಮಂಜಪ್ಪ ಗೌಡ ಮಾವಂಜಿಯವರು ಆಗ ಬಹಳ ಶ್ರೀಮಂತರಾಗಿದ್ದು ಉಬರಡ್ಕ ಮಿತ್ತೂರು ಗ್ರಾಮದಲ್ಲಿ 50-100 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದರು ಎಂದು ಊಹಿಸಲಾಗಿದೆ, [[ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭]] <ref> https://en.wikipedia.org/wiki/Amara_Sullia_Rebellion></ref> ಆ ಸಮಯದಲ್ಲಿ ಅದು ಅತ್ಯಂತ ಜನಪ್ರಿಯ ಭೂಮಿಯಾಗಿತ್ತು ಏಕೆಂದರೆ ಇತಿಹಾಸದಲ್ಲಿ ಅಮರ ಸುಳ್ಯ ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಯಿತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಮಂಜಪ್ಪ ಗೌಡ ಅವರು ತಮ್ಮ ಮಂಡೆಕೋಲು ಆಸ್ತಿಯನ್ನು ನಾಲ್ವರು ಪುತ್ರರಿಗೆ ಹಾಗೂ ಮದುವೆಗದ್ದೆ ಆಸ್ತಿಯನ್ನು ಇತರ ನಾಲ್ವರು ಪುತ್ರರಿಗೆ ಹಂಚಿದ್ದಾರೆ ಎಂದು ಊಹಿಸಲಾಗಿದೆ. ತಾಂಬೂಲ ಪ್ರಶ್ನೆಯಿಂದ ತಿಳಿದುಬಂದಂತೆ ಮಾವಂಜಿ, ಮಂಡೆಕೋಲು ಸ್ಥಳವು ಭತ್ತದ ಗದ್ದೆಯಾಗಿತ್ತು ಮತ್ತು ಇದು ಐತಿಹಾಸಿಕವಾಗಿ ಜೈನರ ಆಳ್ವಿಕೆಯಲ್ಲಿತ್ತು ಮತ್ತು ಹಿಂದೆ ಕಂಡದ ಕೋರಿ ಕ್ರೀಡಾಕೂಟಗಳು ನಡೆಯುತ್ತಿದ್ದವು ಎಂದು ಊಹಿಸಲಾಗಿದೆ.
ಮಾವಂಜಿ ಕುಟುಂಬದ 4 ನೇ ತಲೆಮಾರಿನಲ್ಲಿ 21 ಗಂಡು ಮತ್ತು 20 ಹೆಣ್ಣು ಮಕ್ಕಳು ಜನಿಸಿದರು. ಸುಬ್ಬಯ್ಯಗೌಡರಿಗೆ 1934ರಲ್ಲಿ ಜನಿಸಿದ ಮೊದಲ ಮಗು ತ್ಯಾಪ್ಪಣ್ಣ ಗೌಡ. ಮನೆಯ ಎಲ್ಲಾ ಚಟುವಟಿಕೆಗಳು ಕುಟುಂಬದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ.
ಕುಟುಂಬದ 5 ನೇ ತಲೆಮಾರಿನಲ್ಲಿ 28 ಗಂಡು ಮತ್ತು 31 ಹೆಣ್ಣು ಮಕ್ಕಳು ಜನಿಸಿದರು. ಕುಟುಂಬದ 6 ನೇ ತಲೆಮಾರಿನಲ್ಲಿ 15 ಗಂಡು ಮತ್ತು 15 ಹೆಣ್ಣು ಮಕ್ಕಳು ಜನಿಸಿದರು.
ಒಟ್ಟು ಕುಟುಂಬದ ಜನಸಂಖ್ಯೆ 170. 170 ರಲ್ಲಿ 63 ಸದಸ್ಯರು ವಯಸ್ಸಿನ ಅಂಶ ಮತ್ತು ಇತರ ಕಾರಣಗಳಿಂದ ದೈವಾಧೀನರಾಗಿದ್ದಾರೆ. ಈಗ 2024 ರಲ್ಲಿ ಕೇವಲ 107 ಕುಟುಂಬ ಸದಸ್ಯರಿದ್ದಾರೆ.
=='''ಕಾರ್ಯಕ್ರಮಗಳು'''==
'''ಕುಟುಂಬ ಸಮ್ಮಿಲನ:''' ದಿನಾಂಕ 30 ಸೆಪ್ಟಂಬರ್ 2018 ರಂದು ಶ್ರೀ ಮಹಾವಿಷ್ಣು ದೇವಸ್ತಾನದ ಕಾಯರ್ತೋಡಿ ಸಭಾಂಗಣ ಸುಳ್ಯದಲ್ಲಿ ಕುಟುಂಬದ '<nowiki/>'''ಕುಟುಂಬ ಸಮ್ಮಿಲನ'''' ಮೊದಲ ಸಭೆ ಕೊಚ್ಚಿನ್ ತಿಮ್ಮಪ್ಪ ಎಂ ಪದ್ಮಯ್ಯ ಗೌಡ ನೇತೃತ್ವದಲ್ಲಿ ನಡೆಯಿತು.
ಪ್ರತಿ ವರ್ಷ ಡಿಸೆಂಬರ್ 4 ನೇ ವಾರದಲ್ಲಿ ಮಾವಂಜಿ-ಮದುವೆಗದ್ದೆ '<nowiki/>'''ಕುಟುಂಬ ಸಮ್ಮಿಲನ'''' ನಡೆಯುತ್ತದೆ.
ದಿನಾಂಕ 25 ಫೆಬ್ರವರಿ 2024 ಆದಿತ್ಯವಾರ ಧರ್ಮ ದೈವದ ಜೀರ್ಣಉದ್ದಾರದ ಬಗ್ಗೆ ಮೊದಲ ಹಂತದ ಮಾತುಕತೆ ಆದಿಮನೆಯಲ್ಲಿ ರಜನಿಕಾಂತ ಎಂ ರಾಘವ ಗೌಡ ನೇತೃತ್ವದಲ್ಲಿ ನಡೆಯಿತು.
11, 12 ಮಾರ್ಚ್ 2024 ಕ್ಕೆ ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನೆ ದೈವಜ್ಞ ಪ್ರಸಾದ್ ವಿಟ್ಲ ನೇತೃತ್ವದಲ್ಲಿ ನಡೆಯಿತು. ಸುಮಾರು 40-45 ಕುಟುಂಬ ಸದಸ್ಯರು ಭಾಗವಹಿಸಿದ್ದರು.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u> '''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
==ಆಚರಣೆ==
ಮಾವಂಜಿ ಸ್ಥಳ ಮತ್ತು ಕುಟುಂಬದ ಆಚರಣೆಗಳು
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
==ಕೃಷಿ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
[[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref>. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಗಿತ್ತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ. ಸುಳ್ಯ ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ [೧]. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಗಿತ್ತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಈ ಮಾವಂಜಿ ಕುಟುಂಬವು ಸುಳ್ಯ ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೃಷಿ ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು). ಈಗ ಮಾವಂಜಿ ಒಂದು ಸ್ಥಳದ ಹೆಸರು, ಕೇವಲ ಕುಟುಂಬದ ಹೆಸರಲ್ಲ. ದಾರುಮೂಲೆ ಎಂಬುದು ಮಾವಂಜಿ ಸ್ಥಳದ ಮೂಲ ಹೆಸರು ಎಂದು ಹೇಳಲಾಗುತ್ತದೆ. ಇಲ್ಲಿ ದಿವಂಗತ ಮಹಾಲಿಂಗ ಗೌಡರ ಮಗ ದಿವಂಗತ ಮಂಜಪ್ಪ ಗೌಡ ಉಗರಣಿಮನೆ ಮನೆತನದಿಂದ ಮದುವೆಯಾಗಿದ್ದು, ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತಮ್ಮ ಅಜ್ಜಿಯ ದಾರುಮೂಲೆ ಜಮೀನನ್ನು ಕೊಟ್ಟಿದ್ದರು ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಮತ್ತು ಕೆಲವು ಕಾರಣಗಳಿಂದ ಈ ಸ್ಥಳಕ್ಕೆ ಮಾವಜಿಬೈಲು ಹೆಸರನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಊಹಿಸಲಾಗಿದೆ..
ಮಾವಂಜಿ (ಕುಟುಂಬ), ಮಂಡೆಕೋಲು ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ.
ತರವಾಡು ವಿಳಾಸ: ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಪಿನ್ ಕೋಡ್: 574239 (ಪ್ರಸ್ತುತ [[ಐನ್ ಹೌಸ್]]). ಕುಟುಂಬದ ಮುಖ್ಯಸ್ಥರು ಮತ್ತು ಹಿರಿಯರು: ತ್ಯಾಂಪಣ್ಣ ಎಂ ಸುಬ್ಬಯ್ಯ ಗೌಡ.
=='''ಇತಿಹಾಸ'''==
ಮಾವಂಜಿ ಕುಟುಂಬವು ದಕ್ಷಿಣ ಕನ್ನಡದ ವಿಟ್ಲದಲ್ಲಿ ಐನ್ ಮನೆ ಎಂಬ ಮೂಲ ಮನೆಯನ್ನು ಹೊಂದಿದೆ ಎಂದು ಊಹಿಸಲಾಗಿದೆ, [[ಗೌಡ]]ರ ಗೋತ್ರ/ಬಳಿ (10 ಕುಟುಂಬ ಮತ್ತು 18 ಬಾರಿ) ಪದ್ಧತಿಯ ಪ್ರಕಾರ, ಮಾವಂಜಿ-ಮದುವೆಗದ್ದೆ [[ಕುಟುಂಬ]] ಗೋತ್ರ /ಬಳಿ 'ಗೊಂಡನ ಗೋತ್ರ' ಎಂದು ಹೇಳಲಾಗುತ್ತದೆ.
ಒಂದು ಅಂದಾಜಿನ ಪ್ರಕಾರ, ಮತ್ತು ಮಾವಂಜಿ ಕುಟುಂಬದ ತಾಂಬೂಲ ಪ್ರಶ್ನೆಯಿಂದ ತಿಳಿದುಕೊಂಡಂತೆ, ಸಹೋದರರ ನಡುವಿನ ಘರ್ಷಣೆಯಿಂದಾಗಿ ಸರಿ ಸುಮಾರು 1875 ರಲ್ಲಿ ಮಾಲಿಂಗ ಗೌಡರು ವಿಟ್ಲದಿಂದ ಮಾವಂಜಿ ಮಂಡೆಕೋಲುಗೆ ಬಟ್ಟೆ ತುಂಬಿದ ಚೀಲದೊಂದಿಗೆ ಬಂದರು ಎಂದು ಊಹಿಸಲಾಗಿದೆ. ಮಹಾಲಿಂಗ ಗೌಡರು ಮಂಡೆಕೋಲು ಉಗ್ರಾಣಿ ಮನೆ ಕುಟುಂಬದಲ್ಲಿ ಕೆಲಸ ಮಾಡಲು ಸೇರಿಕೊಂಡರು, ನಂತರ ಅದೇ ಕುಟುಂಬದಲ್ಲಿ ವಿವಾಹವಾದರು ಮತ್ತು ತಮ್ಮ ಪತ್ನಿಯ ಕುಟುಂಬದ ಜಮೀನಿಗೆ ಕೆಲಸ ಮಾಡಿದರು, ಅವರು ಜಮೀನುದಾರರಾದರು ಮತ್ತು ಪ್ರಸ್ತುತ ಜಮೀನನ್ನು ವಿಸ್ತರಿಸಲು ಅವರು ನಾಣ್ಯಗಳನ್ನು ನೀಡಿ ಹತ್ತಿರದ 30-50 ಎಕರೆ ಜಮೀನುಗಳನ್ನು ಖರೀದಿಸಿದರು ಎಂದು ಊಹಿಸಲಾಗಿದೆ. 1880 ರ ಸುಮಾರಿಗೆ ಮಂಜಪ್ಪ ಗೌಡ ಎಂಬ ಮಗನು ಜನಿಸಿದನು ಎಂದು ಊಹಿಸಲಾಗಿದೆ. ಮಂಜಪ್ಪ ಗೌಡರ ಕಾಲದಲ್ಲಿ ಮಹಾಲಿಂಗ ಗೌಡರ ಮಣ್ಣಿನ ಗೋಡೆಯ ಮನೆ [[ಮಂಗಳೂರು]] ಹಂಚಿನ ಮನೆಯಾಗಿ ಪರಿವರ್ತನೆಯಾಯಿತು ಎಂದು ಊಹಿಸಲಾಗಿದೆ. 1900-1920ರಲ್ಲಿ ಮಂಜಪ್ಪ ಗೌಡ ಕುಂಯಕ್ಕನನ್ನು ವಿವಾಹವಾದರು ಮತ್ತು 8 ಗಂಡು ಮತ್ತು 3 ಹೆಣ್ಣು ಮಕ್ಕಳನ್ನು ಪಡೆದರು. 8 ಗಂಡು ಮಕ್ಕಳ ಹೆಸರು: ಬಾಳಪ್ಪ ಗೌಡ, ಸುಬಯ್ಯ ಗೌಡ, ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ಕುಂಞ್ಞಣ್ಣ ಗೌಡ, ಭವಾನಿಶಂಕರ ಗೌಡ, ಲಕ್ಷ್ಮಣ ಗೌಡ.
ಜಮೀನ್ದಾರ ಮಹಾಲಿಂಗ ಗೌಡ ಮಾವಂಜಿ ಅವರ ಮಗ ಮಂಜಪ್ಪ ಗೌಡ ಮಾವಂಜಿಯವರು ಆಗ ಬಹಳ ಶ್ರೀಮಂತರಾಗಿದ್ದು ಉಬರಡ್ಕ ಮಿತ್ತೂರು ಗ್ರಾಮದಲ್ಲಿ 50-100 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದರು ಎಂದು ಊಹಿಸಲಾಗಿದೆ, [[ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭]] <ref> https://en.wikipedia.org/wiki/Amara_Sullia_Rebellion></ref> ಆ ಸಮಯದಲ್ಲಿ ಅದು ಅತ್ಯಂತ ಜನಪ್ರಿಯ ಭೂಮಿಯಾಗಿತ್ತು ಏಕೆಂದರೆ ಇತಿಹಾಸದಲ್ಲಿ ಅಮರ ಸುಳ್ಯ ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಯಿತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಮಂಜಪ್ಪ ಗೌಡ ಅವರು ತಮ್ಮ ಮಂಡೆಕೋಲು ಆಸ್ತಿಯನ್ನು ನಾಲ್ವರು ಪುತ್ರರಿಗೆ ಹಾಗೂ ಮದುವೆಗದ್ದೆ ಆಸ್ತಿಯನ್ನು ಇತರ ನಾಲ್ವರು ಪುತ್ರರಿಗೆ ಹಂಚಿದ್ದಾರೆ ಎಂದು ಊಹಿಸಲಾಗಿದೆ. ತಾಂಬೂಲ ಪ್ರಶ್ನೆಯಿಂದ ತಿಳಿದುಬಂದಂತೆ ಮಾವಂಜಿ, ಮಂಡೆಕೋಲು ಸ್ಥಳವು ಭತ್ತದ ಗದ್ದೆಯಾಗಿತ್ತು ಮತ್ತು ಇದು ಐತಿಹಾಸಿಕವಾಗಿ ಜೈನರ ಆಳ್ವಿಕೆಯಲ್ಲಿತ್ತು ಮತ್ತು ಹಿಂದೆ ಕಂಡದ ಕೋರಿ ಕ್ರೀಡಾಕೂಟಗಳು ನಡೆಯುತ್ತಿದ್ದವು ಎಂದು ಊಹಿಸಲಾಗಿದೆ.
ಮಾವಂಜಿ ಕುಟುಂಬದ 4 ನೇ ತಲೆಮಾರಿನಲ್ಲಿ 21 ಗಂಡು ಮತ್ತು 20 ಹೆಣ್ಣು ಮಕ್ಕಳು ಜನಿಸಿದರು. ಸುಬ್ಬಯ್ಯಗೌಡರಿಗೆ 1934ರಲ್ಲಿ ಜನಿಸಿದ ಮೊದಲ ಮಗು ತ್ಯಾಪ್ಪಣ್ಣ ಗೌಡ. ಮನೆಯ ಎಲ್ಲಾ ಚಟುವಟಿಕೆಗಳು ಕುಟುಂಬದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ.
ಕುಟುಂಬದ 5 ನೇ ತಲೆಮಾರಿನಲ್ಲಿ 28 ಗಂಡು ಮತ್ತು 31 ಹೆಣ್ಣು ಮಕ್ಕಳು ಜನಿಸಿದರು. ಕುಟುಂಬದ 6 ನೇ ತಲೆಮಾರಿನಲ್ಲಿ 15 ಗಂಡು ಮತ್ತು 15 ಹೆಣ್ಣು ಮಕ್ಕಳು ಜನಿಸಿದರು.
ಒಟ್ಟು ಕುಟುಂಬದ ಜನಸಂಖ್ಯೆ 170. 170 ರಲ್ಲಿ 63 ಸದಸ್ಯರು ವಯಸ್ಸಿನ ಅಂಶ ಮತ್ತು ಇತರ ಕಾರಣಗಳಿಂದ ದೈವಾಧೀನರಾಗಿದ್ದಾರೆ. ಈಗ 2024 ರಲ್ಲಿ ಕೇವಲ 107 ಕುಟುಂಬ ಸದಸ್ಯರಿದ್ದಾರೆ.
=='''ಕಾರ್ಯಕ್ರಮಗಳು'''==
'''ಕುಟುಂಬ ಸಮ್ಮಿಲನ:''' ದಿನಾಂಕ 30 ಸೆಪ್ಟಂಬರ್ 2018 ರಂದು ಶ್ರೀ ಮಹಾವಿಷ್ಣು ದೇವಸ್ತಾನದ ಕಾಯರ್ತೋಡಿ ಸಭಾಂಗಣ ಸುಳ್ಯದಲ್ಲಿ ಕುಟುಂಬದ '<nowiki/>'''ಕುಟುಂಬ ಸಮ್ಮಿಲನ'''' ಮೊದಲ ಸಭೆ ಕೊಚ್ಚಿನ್ ತಿಮ್ಮಪ್ಪ ಎಂ ಪದ್ಮಯ್ಯ ಗೌಡ ನೇತೃತ್ವದಲ್ಲಿ ನಡೆಯಿತು.
ಪ್ರತಿ ವರ್ಷ ಡಿಸೆಂಬರ್ 4 ನೇ ವಾರದಲ್ಲಿ ಮಾವಂಜಿ-ಮದುವೆಗದ್ದೆ '<nowiki/>'''ಕುಟುಂಬ ಸಮ್ಮಿಲನ'''' ನಡೆಯುತ್ತದೆ.
ದಿನಾಂಕ 25 ಫೆಬ್ರವರಿ 2024 ಆದಿತ್ಯವಾರ ಧರ್ಮ ದೈವದ ಜೀರ್ಣಉದ್ದಾರದ ಬಗ್ಗೆ ಮೊದಲ ಹಂತದ ಮಾತುಕತೆ ಆದಿಮನೆಯಲ್ಲಿ ರಜನಿಕಾಂತ ಎಂ ರಾಘವ ಗೌಡ ನೇತೃತ್ವದಲ್ಲಿ ನಡೆಯಿತು.
11, 12 ಮಾರ್ಚ್ 2024 ಕ್ಕೆ ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನೆ ದೈವಜ್ಞ ಪ್ರಸಾದ್ ವಿಟ್ಲ ನೇತೃತ್ವದಲ್ಲಿ ನಡೆಯಿತು. ಸುಮಾರು 40-45 ಕುಟುಂಬ ಸದಸ್ಯರು ಭಾಗವಹಿಸಿದ್ದರು.
== '''ದೈವಾರಧನೆ''' ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮನೆತನದ ಧರ್ಮದೈವ.
<u>ಸ್ಥಳಕ್ಕೆ ಸಂಬಂಧಿಸಿದ ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ರಕ್ತಶ್ವರಿ, [[ಪಂಜುರ್ಲಿ]], ಕೊರತಿ, ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ).
<u>ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u>
ಒಂದು ಚಾವಡಿ ಒಳಗೆ
[[ಧೂಮಾವತಿ]], ರುದ್ರ-[[ಚಾಮುಂಡಿ]], [[ಪಂಜುರ್ಲಿ]], ಕುಪ್ಪೆ ಪಂಜುರ್ಲಿ, [[ಸತ್ಯದೇವತೆ]], ಕಲ್ಕುಡ, [[ಕಲ್ಲುರ್ಟಿ]], [[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)
ಶಿರಾಡಿ ದೈವ (ಚಾವಡಿ)
ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
=='''ಆಚರಣೆ'''==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
=='''ಕೃಷಿ'''==
*[[ಅಡಿಕೆ]]
*[[ರಬ್ಬರು|ರಬ್ಬರ್]]
*[[ಗೇರುಮರ|ಗೇರುಬೀಜ]]
*[[ತೆಂಗು]]
*ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.
{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}
{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
[[ವರ್ಗ:ಗ್ರಾಮಗಳು]]
[[ವರ್ಗ:ಊರಿನ ಹೆಸರುಗಳು]]
[[ವರ್ಗ:ಸುಳ್ಯ ತಾಲೂಕಿನಲ್ಲಿರುವ ಊರು]]
ಮಹಾಲಿಂಗ ಗೌಡ: 1830-1845 ಸುತ್ತ ಹುಟ್ಟಿದರು. ಮರಣಹೊಂದಿದ ದಿನಾಂಕ ಗೊತ್ತಿಲ್ಲ. 70-85 ವರ್ಷ ಬದುಕಿರಬಹುದು ಎಂಬ ಊಹೆ.
ಮಂಜಪ್ಪ ಗೌಡ: 1860-1875 ಸುತ್ತ ಹುಟ್ಟಿದರು. ಮರಣಹೊಂದಿದ ದಿನಾಂಕ ಗೊತ್ತಿಲ್ಲ. 70-85 ವರ್ಷ ಬದುಕಿರಬಹುದು ಎಂಬ ಊಹೆ.
ಮುತ್ತಪ್ಪ ಗೌಡ: 1890-1895 ಸುತ್ತ ಹುಟ್ಟಿದರು, 1975 ಜನವರಿ 5 ರಂದು ಮೃತರಾದರು.
ದೇವಯ್ಯ ಗೌಡ: 1940 ಸುತ್ತ ಹುಟ್ಟಿದರು, 2016 ಏಪ್ರಿಲ್ 7 ರಂದು ಮೃತರಾದರು.
ಕುಶಲಪ್ಪ ಗೌಡ: 1969 ರಲ್ಲಿ ಹುಟ್ಟಿದರು. ಅವರ ವಯಸ್ಸು ಪ್ರಸ್ತುತ 55 ವರ್ಷ.
ದೀಕ್ಷಿತ್ ಗೌಡ: 1993 ರಲ್ಲಿ ಹುಟ್ಟಿದರು. ಅವರ ವಯಸ್ಸು ಪ್ರಸ್ತುತ 31 ವರ್ಷ.
20-3-2024
ಮಾವಂಜಿ (ಕುಟುಂಬ), ಮಂಡೆಕೋಲು ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ.
== '''ದೈವಾರಧನೆ''' ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮನೆತನದ ಧರ್ಮದೈವ.
<u>ಸ್ಥಳಕ್ಕೆ ಸಂಬಂಧಿಸಿದ ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ರಕ್ತಶ್ವರಿ, [[ಪಂಜುರ್ಲಿ]], ಕೊರತಿ, ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ).
<u>ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u>
ಒಂದು ಚಾವಡಿ ಒಳಗೆ
[[ಧೂಮಾವತಿ]], ರುದ್ರ-[[ಚಾಮುಂಡಿ]], [[ಪಂಜುರ್ಲಿ]], ಕುಪ್ಪೆ ಪಂಜುರ್ಲಿ, [[ಸತ್ಯದೇವತೆ]], ಕಲ್ಕುಡ, [[ಕಲ್ಲುರ್ಟಿ]], [[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)
ಶಿರಾಡಿ ದೈವ (ಚಾವಡಿ)
ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
== '''ಆಚರಣೆ''' ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
== '''ಕೃಷಿ''' ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಹಿನ್ನಲೆ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಸ್ಥಳ. ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ, [[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref>. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಯಿತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ.
ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ ಮತ್ತು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u>
'''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
== '''ಆಚರಣೆ''' ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
== '''ಕೃಷಿ''' ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಹಿನ್ನಲೆ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಸ್ಥಳ. ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ, [[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref>. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಯಿತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ.
ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u>
'''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
== '''ಆಚರಣೆ''' ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
== '''ಕೃಷಿ''' ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಭೌಗೋಳಿಕ ವ್ಯಾಪ್ತಿ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಸಮೀಪದಲ್ಲಿದೆ.
==ಹಿನ್ನಲೆ==
ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮತ್ತು ಸಾಕಷ್ಟು ಪ್ರಸಿದ್ಧ ಮನೆತನ.
==ಇತಿಹಾಸ==
[[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref>. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಗಿತ್ತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ. ಈಗ ಮಾವಂಜಿ ಒಂದು ಸ್ಥಳದ ಹೆಸರು, ಕೇವಲ ಕುಟುಂಬದ ಹೆಸರಲ್ಲ. ದಾರುಮೂಲೆ ಎಂಬುದು ಮಾವಂಜಿ ಸ್ಥಳದ ಮೂಲ ಹೆಸರು ಎಂದು ಹೇಳಲಾಗುತ್ತದೆ. ಇಲ್ಲಿ ದಿವಂಗತ ಮಹಾಲಿಂಗ ಗೌಡರ ಮಗ ದಿವಂಗತ ಮಂಜಪ್ಪ ಗೌಡ ಉಗರಣಿಮನೆ ಮನೆತನದಿಂದ ಮದುವೆಯಾಗಿದ್ದು, ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತಮ್ಮ ಅಜ್ಜಿಯ ದಾರುಮೂಲೆ ಜಮೀನನ್ನು ಕೊಟ್ಟಿದ್ದರು ಎಂದು ಊಹಿಸಲಾಗಿದೆ.
ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಎಂದು ಊಹಿಸಲಾಗಿದೆ. ಮಾವಜಿಬೈಲು ಎಂಬ ಹೆಸರನ್ನು ಇಡಲು ಸಾಧ್ಯವಾಗದ ಕಾರಣ ಬೇರೆ ಕೆಲವು ಕಾರಣಗಳಿಂದ ಅಲ್ಲಿ ಎಂದು ಊಹಿಸಲಾಗಿದೆ.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u> '''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
==ಆಚರಣೆ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
==ಕೃಷಿ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಭೌಗೋಳಿಕ ವ್ಯಾಪ್ತಿ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಸಮೀಪದಲ್ಲಿದೆ.
==ಹಿನ್ನಲೆ==
ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮತ್ತು ಸಾಕಷ್ಟು ಪ್ರಸಿದ್ಧ ಮನೆತನ.
==ಇತಿಹಾಸ==
[[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref>. ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಗಿತ್ತು! ಅಂದಿನಿಂದ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು, ಹಿಂದೆ ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು) ಎಂಬುದು ಊಹೆ. ಈಗ ಮಾವಂಜಿ ಒಂದು ಸ್ಥಳದ ಹೆಸರು, ಕೇವಲ ಕುಟುಂಬದ ಹೆಸರಲ್ಲ. ದಾರುಮೂಲೆ ಎಂಬುದು ಮಾವಂಜಿ ಸ್ಥಳದ ಮೂಲ ಹೆಸರು ಎಂದು ಹೇಳಲಾಗುತ್ತದೆ. ಇಲ್ಲಿ ದಿವಂಗತ ಮಹಾಲಿಂಗ ಗೌಡರ ಮಗ ದಿವಂಗತ ಮಂಜಪ್ಪ ಗೌಡ ಉಗರಣಿಮನೆ ಮನೆತನದಿಂದ ಮದುವೆಯಾಗಿದ್ದು, ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತಮ್ಮ ಅಜ್ಜಿಯ ದಾರುಮೂಲೆ ಜಮೀನನ್ನು ಕೊಟ್ಟಿದ್ದರು ಎಂದು ಊಹಿಸಲಾಗಿದೆ. ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಎಂದು ಊಹಿಸಲಾಗಿದೆ. ಮಾವಜಿಬೈಲು ಎಂಬ ಹೆಸರನ್ನು ಇಡಲು ಸಾಧ್ಯವಾಗದ ಕಾರಣ ಬೇರೆ ಕೆಲವು ಕಾರಣಗಳಿಂದ ಅಲ್ಲಿ ಎಂದು ಊಹಿಸಲಾಗಿದೆ.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u> '''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
==ಆಚರಣೆ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
==ಕೃಷಿ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ: [[ಸುಳ್ಯ]] ತಾಲೂಕಿನ [[ಮಂಡೆಕೋಲು]] ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.
==ಭೌಗೋಳಿಕ ವ್ಯಾಪ್ತಿ==
ಮಾವಂಜಿ, [[ದಕ್ಷಿಣ ಕನ್ನಡ]]ದ [[ಸುಳ್ಯ]] ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಸಮೀಪದಲ್ಲಿದೆ.
==ಹಿನ್ನಲೆ==
ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [[ಐನ್ ಮನೆ]] ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮತ್ತು ಸಾಕಷ್ಟು ಪ್ರಸಿದ್ಧ ಮನೆತನ.
==ಇತಿಹಾಸ==
[[ಸುಳ್ಯ]] ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮದಲ್ಲಿರುವ ಮದುವೆಗದ್ದೆ, ಇತಿಹಾಸದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭ <ref> https://en.wikipedia.org/wiki/Amara_Sullia_Rebellion></ref> ದಂಗೆಯ ಸಮಯದಲ್ಲಿ ಅದೇ ಭತ್ತದ ಗದ್ದೆಗಳನ್ನು ನಕಲಿ ಮದುವೆಗೆ ಬಳಸಲಾಗಿತ್ತು! ಅಂದಿನಿಂದ ಈ ಭತ್ತದ ಗದ್ದೆಯ ಹೆಸರು ಮದುವೆಗದ್ದೆಯಾಗಿದೆ. ಈ ಮಾವಂಜಿ ಕುಟುಂಬವು [[ಸುಳ್ಯ]] ತಾಲೂಕಿನಲ್ಲಿ ಸುಮಾರು 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ [[ಕೃಷಿ]] ಕುಟುಂಬವಾಗಿದೆ, ಈಗ ಅವರು ಅಡಿಕೆ ಬೆಳೆಗಾರರು ಮತ್ತು ಹಿಂದೆ ಅವರು ಭತ್ತದ ಕೃಷಿಕರು. ಕಾಲ ಕಳೆದಂತೆ ಈ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಊರು ಬಿಟ್ಟು ವಾಣಿಜ್ಯ ವ್ಯಾಪಾರ, ವೃತ್ತಿಯಲ್ಲಿ ತೊಡಗಿಕೊಂಡು ಕೆಲವರು ವಿದೇಶದಲ್ಲಿ ನೆಲೆಸಿದರು. ಈ ಕುಟುಂಬ ಒಕ್ಕಲಿಗ ತುಳು-ಅರೆಭಾಸೆ ಗೌಡ ಕುಟುಂಬ. ಅವರು ಅರೆಭಾಸೆ, ಕನ್ನಡ, ತುಳು ಮಾತನಾಡುತ್ತಾರೆ. ಮಾವಂಜಿ; ಸ್ಥಳದ ಹೆಸರನ್ನು ಕುಟುಂಬದ ಹೆಸರನ್ನಾಗಿ ಇರಿಸಿಕೊಂಡರು. ಈಗ ಮಾವಂಜಿ ಎಂಬುದು ಸ್ಥಳನಾಮವಾಗಿದೆ ಮತ್ತು ಇಲ್ಲಿ ಇದು ಒಂದು ಮನೆತನದ ಹೆಸರಾಗಿದೆ. ದಾರುಮೂಲೆ ಎಂಬುದು ಮಾವಂಜಿ ಸ್ಥಳದ ಮೂಲ ಹೆಸರು ಎಂದು ಹೇಳಲಾಗುತ್ತದೆ. ಇಲ್ಲಿ ದಿವಂಗತ ಮಹಾಲಿಂಗ ಗೌಡರ ಮಗ ದಿವಂಗತ ಮಂಜಪ್ಪ ಗೌಡ ಉಗರಣಿಮನೆ ಮನೆತನದಿಂದ ಮದುವೆಯಾಗಿದ್ದು, ಆಗ ಮಂಜಪ್ಪ ಗೌಡರ ಮಾವ ಮಾವಜಿಬೈಲು ಸಮೀಪದ ತಮ್ಮ ಅಜ್ಜಿಯ ದಾರುಮೂಲೆ ಜಮೀನನ್ನು ಕೊಟ್ಟಿದ್ದರು ಅವರು ದಾರುಮೂಲೆ ಹೆಸರನ್ನು ಮಾವಂಜಿ ಎಂದು ಬದಲಾಯಿಸುತ್ತಾರೆ ಏಕೆಂದರೆ ಮಾವಜಿಬೈಲು ಎಂಬ ಸ್ಥಳದ ಹೆಸರು ಮತ್ತು ಮಾವ ಅಜ್ಜಿಯ ಸಂಯೋಜನೆಯಿಂದ ಮಾವಂಜಿ ಹೆಸರು ಬಂದಿದೆ ಮತ್ತು ಕೆಲವು ಕಾರಣಗಳಿಂದ ಈ ಸ್ಥಳಕ್ಕೆ ಮಾವಜಿಬೈಲು ಹೆಸರನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಊಹಿಸಲಾಗಿದೆ. ಮಾವನ ಅಜ್ಜಿ = ಮಾವಂಜಿ, ಮಾವಜಿ (ಹತ್ತಿರದ ಸ್ಥಳದ ಹೆಸರು).<br>
ನಾವು ಈ ಕುಟುಂಬದ ಸುದೀರ್ಘ ಇತಿಹಾಸ, ವಂಶಾವಳಿ, ಪೀಳಿಗೆಯ ಸದಸ್ಯರ ಹೆಸರು, ಜನಸಂಖ್ಯೆ ಮಾಹಿತಿಯನ್ನು ಸಂಗ್ರಹಿಸಿದ್ದೇವೆ, ವಿಕಿಪೀಡಿಯಾ ಕನ್ನಡ ವಿಕಿಪೀಡಿಯದ ವಿಶ್ವಕೋಶವಾಗಿದೆ ಇಲ್ಲಿ ನಾವು ಒಂದು ಕುಟುಂಬದ ಖಾಸಗಿ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಮತ್ತು ಅದು ಜಾಹೀರಾತು ಟೆಂಪ್ಲೇಟ್ ಆಗಬಾರದು. ಆದ್ದರಿಂದ ಖಾಸಗಿ ಮಾಹಿತಿ ಮತ್ತು ಉಲ್ಲೇಖಗಳಿಗಾಗಿ, ಬಾಹ್ಯ ಲಿಂಕ್ ಮೂಲಕ ಭೇಟಿ ನೀಡಿ.
==ದೈವಾರಧನೆ==
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
<u>ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು..</u>
[[ನಾಗ]] (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). <br>
ಮಣ್ಣಿನ ಅಧಿಪತಿಯಾದ ನಾಗನನ್ನು ಸಂತಾನ, ಸಂಪತ್ತು, ಕೃಷಿ, ಸಮದ್ಧಿ ಮತ್ತು ಆಧ್ಯಾತ್ಮಿಕ ಪ್ರತಿಬಿಂಬವನ್ನು ನೀಡುವ ದೇವರು ಎಂದು ಪೂಜಿಸಲಾಗುತ್ತದೆ. ನಾಗ ಸಾನಿಧ್ಯವು ಸರ್ಪಗಳು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. ಸರ್ಪಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಸರ್ಪಗಳನ್ನು ದೈವತ್ವದ ಅಭಿವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ನಂಬಿಕೆಯು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ.
'''ದೈವ ಕಟ್ಟೆಗಳು'''
[[ರಕ್ತೇಶ್ವರಿ ದೈವ]]<br>
[[ಲೆಕ್ಕೆಸಿರಿ]] (ತುಳು) ದೈವ ತುಳುವರ ಆದಿಮೂಲ ದೈವ. ಈ ದೈವ ಎಲ್ಲಿ ನೀರಿನ ಒಸರು (ಹರಿವು) ಹೆಚ್ಚಾಗಿ ಇರುತ್ತದೋ, ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವಗೊಳ್ಳುತ್ತದೆ ಎಂದು ತುಳುವರ ನಂಬಿಕೆ. ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು.
ಮೂಲತಃ ಗಂಡು ರೂಪದ ದೈವ, ಭೂಮಿ ತೂಕದ ದೈವ, ಗರಿಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ. ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ, ಅದೇ ಪಾದೆ (ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದ ಆದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು.
[[ಪಂಜುರ್ಲಿ]]<br>
ಪಂಜುರ್ಲಿ ಹಂದಿಯ ಮುಖದ ಒಂದು ದೈವ. ಪಂಜುರ್ಲಿ (ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ (ಮಹಿಷ ದೈವ). ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ (ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ಈಶ್ವರ ದೇವರ ಅಪ್ಪಣೆ ಪ್ರಕಾರ ವರಾಹರೂಪಿಯಾದ ಪಂಜುರ್ಲಿಯು ದೈವಶಕ್ತಿಯಾಗಿ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸಿತು.
ಕೊರತಿ<br>
ಅಪ್ಪೆ ಕೊರತಿ ಮನೆ ಕಾಯುವ ದೈವ ಮತ್ತು ಮನೆಯ ಒಳಗೆ ಇರುವ ದೈವ. ಮನೆಯಲ್ಲಿ ವಿಶೇಷವಾದ ಅಡುಗೆ ಮಾಡಿದರೇ, ಮೊದಲ ದೈವಕ್ಕೆ ಬಲಸುವ ಕ್ರಮ ಇದೆ. ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ (ಗುಡಿ)<br>
ಉತ್ತರ ಕೇರಳದ ಒಂದು ಪ್ರಧಾನ ದೈವ.
ಶಿವನ ಅಂಶವಾದ ದಿವ್ಯ/ನ್ ಎನ್ನುವ ಗಣ ವಯನಾಟ್ ಕುಲವನ್. ಈ ದೇವಮಾನವನನ್ನು ಶಿವನ ಮಗನೆಂದು ಪರಿಗಣಿಸಲಾಗುತ್ತದೆ.
ವಿಷ್ಣುಮೂರ್ತಿ ದೈವದ ಆರಾಧನೆಯು ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯದಾದ ನರಸಿಂಹಾವತಾರಕ್ಕೆ ಸಂಬಂಧಿಸಿದ. ಈ ವಿವರವನ್ನು ಆ ದೈವದ ತೋತ್ತಂಪಾಟುಗಳಲ್ಲಿ ವಿಶದೀಕರಿಸಿ ಹೇಳಲಾಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗ ವಿಷ್ಣುಮೂರ್ತಿ ದೈವ ಆರಾಧನೆಯು ಪ್ರಚಲಿತವಾಗಿದೆ, ಏಕೆಂದರೆ ವಿಷ್ಣುಮೂರ್ತಿ ದೈವ ಸಂರಕ್ಷಣೆ ಮತ್ತು ಧೈರ್ಯ, ಆರೋಗ್ಯ, ಸಂಪತ್ತು ಮತ್ತು ಕುಟುಂಬದ ಸಮೃದ್ಧಿಯ ಆಶೀರ್ವಾದವನ್ನು ನೀಡುವವ ದೈವ. ವಿಷ್ಣುಮೂರ್ತಿಯು ತುಳುನಾಡಿನಲ್ಲಿ ಹಿಂದೂ ಧರ್ಮದ ಪ್ರಮುಖ ದೈವ.
<u>ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು.</u> '''ಒಂದು ಚಾವಡಿ ಒಳಗೆ'''
[[ಧೂಮಾವತಿ]]<br>
[[ಜುಮಾದಿ]] (ತುಳು).
ಉತ್ತರ ಭಾರತದಲ್ಲಿ ಧೂಮಾವತಿ ದೈವವನ್ನು ಬೀಜಮಂತ್ರದ ಮೂಲಕ ಆರಾಧಿಸಲಾಗುತ್ತಿರುವ ಉಲ್ಲೇಖಗಳಿವೆ. ಅಲ್ಲಿನ ಧೂಮಾವತಿಯ ಕಲ್ಪನೆಯೇ ಬೇರೆ ರೀತಿಯದಾಗಿದೆ. ಕನ್ನಡದ ಪ್ರಭಾವದಿಂದ ಧೂಮಾವತಿ ಆಗಿದೆ. ತುಳುನಾಡಿನಲ್ಲಿ ಜುಮಾದಿ ದೈವದ ಮೂಲದ ಬಗ್ಗೆ ಬೇರೆ ಬೇರೆ ಕತೆಗಳಿವೆ, ಮುಖ್ಯವಾಗಿ ಧೂಮ್ರಾಕ್ಷನನ್ನು ವಧಿಸಲು ಆದಿಮಾಯೆಯು ಧೂಮಾವತಿಯ ಅವತಾರವೆತ್ತಿದ್ದು ಅದನ್ನೇ ಜುಮಾದಿ ಎಂದು ಕರೆಯಲಾಗುತ್ತದೆ ಎಂದು ಪುರಾಣವನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ. ಕೇರಳ ದಲ್ಲಿ ಧೂಮಾ ಭಗವತಿಯನ್ನು ಆರಾಧಿಸಲಾಗುತ್ತದೆ.
ಜುಮಾದಿಯನ್ನು ಸ್ವರ್ಗೀಯ ಮೂಲದ ದೇವತೆ ಎಂದು ಪರಿಗಣಿಸಲಾಗುತ್ತದೆ
ರುದ್ರ-[[ಚಾಮುಂಡಿ]]<br>
ರುದ್ರಾಂಡಿ/ರುದ್ರ-ಚಾಮುಂಡಿ
ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ.
ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ.
ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.
ರುದ್ರಾಂಡಿ ಸುಳ್ಯ ಸುತ್ತ ಮುತ್ತಲಿನ ಗೌಡ ಸಮುದಾಯದ ಆರಾಧ್ಯ ಧರ್ಮ ದೈವ.
ಧರ್ಮ ದೈವ ಎಂತಲೂ ಕರೆಯುತ್ತಾರೆ. ರುದ್ರಚಾಮುಂಡಿ, ಉದ್ರಾಂಡಿ ದೈವ ಮುಂತಾದಹೆಸರಿನಿಂದ ಗುರುತಿಸುತ್ತಾರೆ.
[[ಪಂಜುರ್ಲಿ]]<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
ಕುಪ್ಪೆ ಪಂಜುರ್ಲಿ<br>
ಪಂಜುರ್ಲಿಯ ಪ್ರಭೇದ ಕುಪ್ಪೆ ಪಂಜುರ್ಲಿ. ಕುಪ್ಪೆ ಪಂಜುರ್ಲಿ ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.
ದೈವದ ಮಣೆ ಮತ್ತು ಸನ್ನಿಧಿ:
ದೈವಗಳ ಮಣೆ-ಮಂಚ, ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.
[[ಸತ್ಯದೇವತೆ]]<br>
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾಧಿಸಲಾಗುತ್ತಿದೆ.
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು.
ಕಲ್ಕುಡ-[[ಕಲ್ಲುರ್ಟಿ]]<br>
ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.
`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.
[[ಗುಳಿಗ]] (ಕಟ್ಟೆ, ಚಾವಡಿ ಈಶಾನ್ಯ)<br>
ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ "ಗುಳಿಗ" ಎಂದು ನಂಬುತ್ತಾರೆ.
ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. "ಮಾಂಸ"ವನ್ನು ಬಯಸುವವರು ದೂರ್ತದೈವ ಎಂದು ಗುಳಿಗನಿಗೆ ಹೇಳುತ್ತಾರೆ.
ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ (ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ "ಗುಳಿಗ".
ಗುಲಿಗ ಭೂತ ಮಸ್ತ್ ರೋಷ, ಕೋಪೊದ ಭೂತ.
ಶಿರಾಡಿ ದೈವ (ಚಾವಡಿ)<br>
ಬಂಗೆರೆ ಸೀಮೆದ ಕಾರ್ನಿಕೊದ ದೈವೊ. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
'''ಆಡಳಿತ'''
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
==ಆಚರಣೆ==
* ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
* ಪ್ರತಿ ವರ್ಷ [[ದೀಪಾವಳಿ]] ಹಬ್ಬದಂದು ಬಲಿಯೇಂದ್ರ ಪೂಜೆ
* [[ಕೆಡ್ಡಸ]].
==ಕೃಷಿ==
* [[ಅಡಿಕೆ]]
* [[ರಬ್ಬರು|ರಬ್ಬರ್]]
* [[ಗೇರುಮರ|ಗೇರುಬೀಜ]]
* [[ತೆಂಗು]]
* ಕೊಕ್ಕೊ
[https://www.kdkgowdas.com/families/mavanji-maduvegadde KDK Gowdas App] Login/Sign-up to connect mavanji-maduvegadde.{{ಸುಳ್ಯ ತಾಲೂಕಿನಲ್ಲಿರುವ ಗೌಡರ ಐನ್ ಮನೆಗಳು.}}{{ಸುಳ್ಯ ತಾಲೂಕಿನಲ್ಲಿರುವ ಊರಿನ ಹೆಸರು}}
ಮಾವಂಜಿ, ಮಂಡೆಕೋಲು ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ. ಮಾವಂಜಿ-ಮದುವೆಗದ್ದೆ ಮನೆತನ ಸುಮಾರು 150 ವರ್ಷಗಳಿಂತ ಮೇಲ್ಪಟ್ಟ ಸುಳ್ಯ ತಾಲೂಕಿನಲ್ಲಿ ಹಳೆಯ ಇತಿಹಾಸವನ್ನು ಹೊಂದಿದೆ.
ಇತಿಹಾಸ
ಮಾವಂಜಿ ಕುಟುಂಬವು ವಿಟ್ಲದಲ್ಲಿ ಐನ್ ಮನೆ ಎಂಬ ಮೂಲ ಮನೆಯನ್ನು ಹೊಂದಿದೆ ಎಂದು ಊಹಿಸಲಾಗಿದೆ, ಗೋತ್ರ / ಬಲಿ ಪದ್ಧತಿಗೆ ಅನುಗುಣವಾಗಿ, ಗೌಡರ ಬಳಿ ಪದ್ದತಿಯ ಪ್ರಕಾರ ಮಾವಂಜಿ-ಮದುವೆಗದ್ದೆ ಕುಟುಂಬ ಗೋತ್ರ / ಬಲಿ ಗೊಂಡನ ಗೋತ್ರ ಎಂದು ಹೇಳಲಾಗುತ್ತದೆ.
ಸಹೋದರರ ನಡುವಿನ ಘರ್ಷಣೆಯಿಂದಾಗಿ ಸುಮಾರು 1875 ರಲ್ಲಿ ಮಾಲಿಂಗ ಗೌಡರು ವಿಟ್ಲದಿಂದ ಮಾವಂಜಿ ಮಂಡೆಕೋಲುಗೆ ಬಟ್ಟೆಯಿಂದ ತುಂಬಿದ ಬಟ್ಟೆಯ ಚೀಲದೊಂದಿಗೆ ಬಂದರು ಎಂದು ಊಹಿಸಲಾಗಿದೆ. ಮಾಲಿಂಗೇಗೌಡರು ಮಂಡೆಕೋಲು ಉಗ್ರಣಿಮನೆಯಲ್ಲಿ ಕೆಲಸಕ್ಕೆ ಸೇರಿ ಅದೇ ಮನೆಯಲ್ಲಿ ಮದುವೆಯಾದರು ಮತ್ತು ಮಜಪ್ಪ ಗೌಡ ಎಂಬ ಮಗನು 1876 ರ ಸುಮಾರಿಗೆ ಜನಿಸಿದನು ಎಂದು ಊಹಿಸಲಾಗಿದೆ.
ಮಾಲಿಂಗೇಗೌಡರು ತಮ್ಮ ಪತ್ನಿಯಿಂದ ಮಂಡೆಕೋಲು ಕೃಷಿ ಭೂಮಿಯನ್ನು ಪಡೆದರು ಮತ್ತು ಅವರು ಹತ್ತಿರದ 50 ಎಕರೆ ಜಮೀನುಗಳನ್ನು ಖರೀದಿಸಿದರು. ಮಾಲಿಂಗೇಗೌಡರು ಮಣ್ಣಿನ ಗೋಡೆಯ ಮುಳಿ ಮಾಡಿನ ಮನೆ, ಮಜಪ್ಪ ಗೌಡರು ಕಾಲದಲ್ಲಿ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತಿತವಾಯಿತು.
ಮಜಪ್ಪ ಗೌಡರು ಲುಣ್ಯಕ್ಕನನ್ನು ವಿವಾಹವಾದರು ಮತ್ತು 1900-1920 ರಲ್ಲಿ ಅವರಿಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳು ಜನಿಸಿದರು. 8 ಗಂಡು ಮಕ್ಕಳ ಹೆಸರುಗಳು : ಬಾಳಪ್ಪ ಗೌಡ, ಸುಬಯ್ಯ ಗೌಡ, ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ಲುಣ್ಯಣ್ಣ ಗೌಡ, ಭವಾನಿಶಂಕರ ಗೌಡ, ಲಕ್ಷ್ಮಣ ಗೌಡ.
ಮಜಪ್ಪ ಗೌಡರು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆಯಲ್ಲಿ, 50-100 ಎಕರೆ ಕೃಷಿ ಗದ್ದೆಯನ್ನು ಖರೀದಿಸಿದ್ದರು ಎಂದು ಊಹಿಸಲಾಗಿದೆ, 1937 ಅಮರ ಸುಳ್ಯ ಮದುವೆ ಅದೇ ಗದ್ದೆಯಲ್ಲಿ ನಡೆದಿತ್ತು, ಆದ್ದರಿಂದ ಜಮೀನಿಗೆ ಮದುವೆಗದ್ದೆ ಎಂದು ಹೆಸರು. ಮಜಪ್ಪ ಗೌಡರು ತಮ್ಮ ಮಾವಂಜಿಯ ಆಸ್ತಿಯನ್ನು ತಮ್ಮ ನಾಲ್ವರು ಗಂಡುಮಕ್ಕಳಿಗೆ ಮತ್ತು ಮದುವೆಗದ್ದೆ ಆಸ್ತಿಯನ್ನು ಇತರ 4 ಮಂದಿಗೆ ನೀಡಿದರು.
ಕುಟುಂಬದ 4 ನೇ ತಲೆಮಾರಿನಲ್ಲಿ 21 ಗಂಡು ಮತ್ತು 20 ಹೆಣ್ಣು ಮಗು ಜನಿಸಿತು. 1934 ರಲ್ಲಿ ಸುಬ್ಬಯ್ಯ ಗೌಡರಿಗೆ ಜನಿಸಿದ ಮೊದಲ ಮಗು ತ್ಯಾಪಣ್ಣ ಗೌಡ. ಮನೆಯ ಎಲ್ಲಾ ಆಗುಹೋಗುಗಳನ್ನು ಮನೆತನದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ.
ಕುಟುಂಬದ 5 ನೇ ತಲೆಮಾರಿನಲ್ಲಿ 28 ಗಂಡು ಮತ್ತು 31 ಹೆಣ್ಣು ಮಗು ಜನಿಸಿತು. ಕುಟುಂಬದ 6 ನೇ ತಲೆಮಾರಿನಲ್ಲಿ 15 ಗಂಡು ಮತ್ತು 15 ಹೆಣ್ಣು ಮಗು ಜನಿಸಿತು.
ಒಟ್ಟು ಕುಟುಂಬದ ಜನಸಂಖ್ಯೆ 170.
170 ರಲ್ಲಿ 63
ವಯಸ್ಸಿನ ಅಂಶ ಮತ್ತು ಇತರ ಕಾರಣಗಳಿಂದ ಸದಸ್ಯರು ಕಡಿಮೆಯಾದರು.
ಈಗ 2024 ರಲ್ಲಿ 107 ಸದಸ್ಯರು ಇದ್ದಾರೆ.
ಆಡಳಿತ
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ.
ದೈವಾರಧನೆ
ರುದ್ರಚಾಮುಂಡಿ, ಶಿರಾಡಿ ಈ ಮನೆತನದ ಧರ್ಮದೈವ.
ಸ್ಥಳಕ್ಕೆ ಸಂಬಂಧಿಸಿದ ದೈವಗಳು..
ನಾಗ (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ರಕ್ತಶ್ವರಿ,
ಪಂಜುರ್ಲಿ,
ಕೊರತಿ,
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ.(ಗುಡಿ)
ಕುಟುಂಬಕ್ಕೆ ಸಂಬಂಧಿಸಿದ ದೈವಗಳು.
ಒಂದು ಚಾವಡಿ ಒಳಗೆ
ಧೂಮಾವತಿ, ರುದ್ರ-ಚಾಮುಂಡಿ, ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಸತ್ಯ ದೇವತೆ, ಕಲ್ಕುಡ, ಕಲ್ಲುರ್ಟಿ, ಗುಳಿಗ (ಕಟ್ಟೆ, ಚಾವಡಿ ಈಶಾನ್ಯ)
ಶಿರಾಡಿ (ಬೇರೆ ಚಾವಡಿ)
ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
ಆಚರಣೆ
ದೀಪಾವಳಿ.
ಕೆಡ್ಡಸ
ಮಾವಂಜಿ, ಮಂಡೆಕೋಲು ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ. ಮಾವಂಜಿ-ಮದುವೆಗದ್ದೆ ಮನೆತನ ಸುಮಾರು 150 ವರ್ಷಗಳಿಂತ ಮೇಲ್ಪಟ್ಟ ಸುಳ್ಯ ತಾಲೂಕಿನಲ್ಲಿ ಹಳೆಯ ಇತಿಹಾಸವನ್ನು ಹೊಂದಿದೆ.
ಇತಿಹಾಸ
ಮಾವಂಜಿ ಕುಟುಂಬವು ವಿಟ್ಲದಲ್ಲಿ ಐನ್ ಮನೆ ಎಂಬ ಮೂಲ ಮನೆಯನ್ನು ಹೊಂದಿದೆ ಎಂದು ಊಹಿಸಲಾಗಿದೆ, ಗೋತ್ರ / ಬಲಿ ಪದ್ಧತಿಗೆ ಅನುಗುಣವಾಗಿ, ಈ ಕುಟುಂಬ ಗೋತ್ರ / ಬಲಿ ಗೊಂಡನ ಗೋತ್ರ ಎಂದು ಹೇಳಲಾಗುತ್ತದೆ.
ಸಹೋದರರ ನಡುವಿನ ಘರ್ಷಣೆಯಿಂದಾಗಿ ಸುಮಾರು 1875 ರಲ್ಲಿ ಮಾಲಿಂಗ ಗೌಡರು ವಿಟ್ಲದಿಂದ ಮಾವಂಜಿ ಮಂಡೆಕೋಲುಗೆ ಬಟ್ಟೆಯಿಂದ ತುಂಬಿದ ಬಟ್ಟೆಯ ಚೀಲದೊಂದಿಗೆ ಬಂದರು ಎಂದು ಊಹಿಸಲಾಗಿದೆ. ಮಾಲಿಂಗೇಗೌಡರು ಮಂಡೆಕೋಲು ಉಗ್ರಣಿಮನೆಯಲ್ಲಿ ಕೆಲಸಕ್ಕೆ ಸೇರಿ ಅದೇ ಮನೆಯಲ್ಲಿ ಮದುವೆಯಾದರು ಮತ್ತು ಮಜಪ್ಪ ಗೌಡ ಎಂಬ ಮಗನು 1876 ರ ಸುಮಾರಿಗೆ ಜನಿಸಿದನು ಎಂದು ಊಹಿಸಲಾಗಿದೆ.
ಮಾಲಿಂಗೇಗೌಡರು ತಮ್ಮ ಪತ್ನಿಯಿಂದ ಮಂಡೆಕೋಲು ಕೃಷಿ ಭೂಮಿಯನ್ನು ಪಡೆದರು ಮತ್ತು ಅವರು ಹತ್ತಿರದ 50 ಎಕರೆ ಜಮೀನುಗಳನ್ನು ಖರೀದಿಸಿದರು. ಮಾಲಿಂಗೇಗೌಡರು ಮಣ್ಣಿನ ಗೋಡೆಯ ಮುಳಿ ಮಾಡಿನ ಮನೆ, ಮಜಪ್ಪ ಗೌಡರು ಕಾಲದಲ್ಲಿ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತಿತವಾಯಿತು.
ಮಜಪ್ಪ ಗೌಡರು ಲುಣ್ಯಕ್ಕನನ್ನು ವಿವಾಹವಾದರು ಮತ್ತು 1900-1920 ರಲ್ಲಿ ಅವರಿಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳು ಜನಿಸಿದರು. 8 ಗಂಡು ಮಕ್ಕಳ ಹೆಸರುಗಳು : ಬಾಳಪ್ಪ ಗೌಡ, ಸುಬಯ್ಯ ಗೌಡ, ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ಲುಣ್ಯಣ್ಣ ಗೌಡ, ಭವಾನಿಶಂಕರ ಗೌಡ, ಲಕ್ಷ್ಮಣ ಗೌಡ.
ಮಜಪ್ಪ ಗೌಡರು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆಯಲ್ಲಿ, 50-100 ಎಕರೆ ಕೃಷಿ ಗದ್ದೆಯನ್ನು ಖರೀದಿಸಿದ್ದರು ಎಂದು ಊಹಿಸಲಾಗಿದೆ, 1937 ಅಮರ ಸುಳ್ಯ ಮದುವೆ ಅದೇ ಗದ್ದೆಯಲ್ಲಿ ನಡೆದಿತ್ತು, ಆದ್ದರಿಂದ ಜಮೀನಿಗೆ ಮದುವೆಗದ್ದೆ ಎಂದು ಹೆಸರು. ಮಜಪ್ಪ ಗೌಡರು ತಮ್ಮ ಮಾವಂಜಿಯ ಆಸ್ತಿಯನ್ನು ತಮ್ಮ ನಾಲ್ವರು ಗಂಡುಮಕ್ಕಳಿಗೆ ಮತ್ತು ಮದುವೆಗದ್ದೆ ಆಸ್ತಿಯನ್ನು ಇತರ 4 ಮಂದಿಗೆ ನೀಡಿದರು.
ಕುಟುಂಬದ 4 ನೇ ತಲೆಮಾರಿನಲ್ಲಿ 21 ಗಂಡು ಮತ್ತು 20 ಹೆಣ್ಣು ಮಗು ಜನಿಸಿತು. 1934 ರಲ್ಲಿ ಸುಬ್ಬಯ್ಯ ಗೌಡರಿಗೆ ಜನಿಸಿದ ಮೊದಲ ಮಗು ತ್ಯಾಪಣ್ಣ ಗೌಡ. ಮನೆಯ ಎಲ್ಲಾ ಆಗುಹೋಗುಗಳನ್ನು ಮನೆತನದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ.
ಕುಟುಂಬದ 5 ನೇ ತಲೆಮಾರಿನಲ್ಲಿ 28 ಗಂಡು ಮತ್ತು 31 ಹೆಣ್ಣು ಮಗು ಜನಿಸಿತು. ಕುಟುಂಬದ 6 ನೇ ತಲೆಮಾರಿನಲ್ಲಿ 15 ಗಂಡು ಮತ್ತು 15 ಹೆಣ್ಣು ಮಗು ಜನಿಸಿತು.
ಒಟ್ಟು ಕುಟುಂಬದ ಜನಸಂಖ್ಯೆ 170.
170 ರಲ್ಲಿ 63
ವಯಸ್ಸಿನ ಅಂಶ ಮತ್ತು ಇತರ ಕಾರಣಗಳಿಂದ ಸದಸ್ಯರು ಕಡಿಮೆಯಾದರು.
ಈಗ 2024 ರಲ್ಲಿ 107 ಸದಸ್ಯರು ಇದ್ದಾರೆ.
ಆಡಳಿತ
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ.
ದೈವಾರಧನೆ
ಸ್ಥಳಕ್ಕೆ ಸಂಬಂಧಿಸಿದ.
ನಾಗ ಆರಾಧನೆ (8 ಕಲ್ಲುಗಳು), ಸಂತತಿ ನಾಗ (1ಕಲ್ಲು),
ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ರಕ್ತಶ್ವರಿ, ಪಂಜುರ್ಲಿ,ಕೊರತಿ, ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ.(ಗುಡಿ )
ಕುಟುಂಬಕ್ಕೆ ಸಂಬಂಧಿಸಿದ ದೈವಗಳು.
ಒಂದು ಚಾವಡಿ ಒಳಗೆ ಧೂಮಾವತಿ, ರುದ್ರ-ಚಾಮುಂಡಿ, ಪಂಜುರ್ಲಿ, ಕುಪ್ಪೆ ಪಂಜುರ್ಲಿ,ಸತ್ಯ ದೇವತೆ, ಕಲ್ಕುಡ ಕಲ್ಲುರ್ಟಿ,
ಗುಳಿಗ (ಕಟ್ಟೆ, ಚಾವಡಿ ಈಶಾನ್ಯ)
ಶಿರಾಡಿ (ಚಾವಡಿ)
ರುದ್ರಚಾಮುಂಡಿ ಈ ಮನೆತನದ ಧರ್ಮದೈವ.'ಮುಖ್ಯದೈವವಾಗಿ ವಿಷ್ಣುಮೂರ್ತಿ', ಕಾರ್ಣಿಕ ದೈವ ವಾಗಿ ಕಲ್ಲುರ್ಟಿ ಐನ್ ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಇಲ್ಲಿಯ ವಿಷ್ಣುಮೂರ್ತಿ ದೈವದ ಸ್ಥಾನವು ಕಲಾತ್ಮಕತೆಯಿಂದ ಸ್ಥಳಕ್ಕೊಂದು ಭವ್ಯತೆಯನ್ನು ತಂದಿದೆ. ಅನತಿ ದೂರದಲ್ಲಿ ಮನೆತನಕ್ಕೆ ಸೇರಿದ ಸ್ಥಳದಲ್ಲಿ ಬೈನಾಟಿ ದೈವದ ಆರಾಧನೆ ನಡೆಯುತ್ತಿದೆ. ವರ್ಷಂಪ್ರತಿ ಕಳಿಯಾಟ ಮಹೋತ್ಸವವು ಮಾರ್ಚ್ ತಿಂಗಳ ೨೪ ರಿಂದ ೨೭ರ ವರೆಗೆ ನಡೆಯುತ್ತದೆ. ಹರಕೆ ರೂಪದಲ್ಲಿರುವ ಆದಾಯವು ಐನ್ಮನೆಯ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿದೆ. ಗೌಡರ ಬಳಿ ಪದ್ದತಿಯ ಪ್ರಕಾರ ಕುಡೆಕಲ್ಲು ಕುಟುಂಬಸ್ತರು ಕಬರು ಬಳಿಯನ್ನು ಹೊಂದಿರುತ್ತಾರೆ.
ಆಚರಣೆ
ದೀಪಾವಳಿ.
ಕೆಡ್ಡಸ
ಮಾವಂಜಿ, ಮಂಡೆಕೋಲು ಗ್ರಾಮದಲ್ಲಿರುವ ಒಂದು ಗೌರವಾನ್ವಿತ ಮನೆತನ. ಮಾವಂಜಿ-ಮದುವೆಗದ್ದೆ ಮನೆತನ ಸುಮಾರು 150 ವರ್ಷಗಳಿಂತ ಮೇಲ್ಪಟ್ಟ ಸುಳ್ಯ ತಾಲೂಕಿನಲ್ಲಿ ಹಳೆಯ ಇತಿಹಾಸವನ್ನು ಹೊಂದಿರುವ ಕೃಷಿ ಕುಟುಂಬ, ಹಿಂದಿನ ಕಾಲದಲ್ಲಿ ಭತ್ತದ ಗದ್ದೆ ಬೇಸಾಯ, ಮತ್ತು ಈಗಿನ ಅಡಿಕೆಯ ಬೆಳೆಗಾರರು.
ತರವಾಡು ವಿಳಾಸ: ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು, ದ ಕ. 574239 (ಈಗಿನ ಐನ್ಮನೆ)
ಇತಿಹಾಸ
ಮಾವಂಜಿ ಕುಟುಂಬವು ವಿಟ್ಲದಲ್ಲಿ ಐನ್ ಮನೆ ಎಂಬ ಮೂಲ ಮನೆಯನ್ನು ಹೊಂದಿದೆ ಎಂದು ಊಹಿಸಲಾಗಿದೆ, ಗೋತ್ರ / ಬಲಿ ಪದ್ಧತಿಗೆ ಅನುಗುಣವಾಗಿ, ಗೌಡರ ಬಳಿ ಪದ್ದತಿಯ ಪ್ರಕಾರ ಮಾವಂಜಿ-ಮದುವೆಗದ್ದೆ ಕುಟುಂಬ ಗೋತ್ರ / ಬಲಿ ಗೊಂಡನ ಗೋತ್ರ ಎಂದು ಹೇಳಲಾಗುತ್ತದೆ.
ಸಹೋದರರ ನಡುವಿನ ಘರ್ಷಣೆಯಿಂದಾಗಿ ಸುಮಾರು 1875 ರಲ್ಲಿ ಮಾಲಿಂಗ ಗೌಡರು ವಿಟ್ಲದಿಂದ ಮಾವಂಜಿ ಮಂಡೆಕೋಲುಗೆ ಬಟ್ಟೆಯಿಂದ ತುಂಬಿದ ಬಟ್ಟೆಯ ಚೀಲದೊಂದಿಗೆ ಬಂದರು ಎಂದು ಊಹಿಸಲಾಗಿದೆ. ಮಾಲಿಂಗೇಗೌಡರು ಮಂಡೆಕೋಲು ಉಗ್ರಣಿಮನೆಯಲ್ಲಿ ಕೆಲಸಕ್ಕೆ ಸೇರಿ ಅದೇ ಮನೆಯಲ್ಲಿ ಮದುವೆಯಾದರು ಮತ್ತು ಮಜಪ್ಪ ಗೌಡ ಎಂಬ ಮಗನು 1876 ರ ಸುಮಾರಿಗೆ ಜನಿಸಿದನು ಎಂದು ಊಹಿಸಲಾಗಿದೆ.
ಮಾಲಿಂಗೇಗೌಡರು ತಮ್ಮ ಪತ್ನಿಯಿಂದ ಮಂಡೆಕೋಲು ಕೃಷಿ ಭೂಮಿಯನ್ನು ಪಡೆದರು ಮತ್ತು ಅವರು ಹತ್ತಿರದ 50 ಎಕರೆ ಜಮೀನುಗಳನ್ನು ಖರೀದಿಸಿದರು. ಮಾಲಿಂಗೇಗೌಡರು ಮಣ್ಣಿನ ಗೋಡೆಯ ಮುಳಿ ಮಾಡಿನ ಮನೆ, ಮಜಪ್ಪ ಗೌಡರು ಕಾಲದಲ್ಲಿ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತಿತವಾಯಿತು.
ಮಜಪ್ಪ ಗೌಡರು ಲುಣ್ಯಕ್ಕನನ್ನು ವಿವಾಹವಾದರು ಮತ್ತು 1900-1920 ರಲ್ಲಿ ಅವರಿಗೆ 8 ಗಂಡು ಮತ್ತು 3 ಹೆಣ್ಣು ಮಕ್ಕಳು ಜನಿಸಿದರು. 8 ಗಂಡು ಮಕ್ಕಳ ಹೆಸರುಗಳು : ಬಾಳಪ್ಪ ಗೌಡ, ಸುಬಯ್ಯ ಗೌಡ, ಮುತ್ತಪ್ಪ ಗೌಡ, ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ಲುಣ್ಯಣ್ಣ ಗೌಡ, ಭವಾನಿಶಂಕರ ಗೌಡ, ಲಕ್ಷ್ಮಣ ಗೌಡ.
ಮಜಪ್ಪ ಗೌಡರು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆಯಲ್ಲಿ, 50-100 ಎಕರೆ ಕೃಷಿ ಗದ್ದೆಯನ್ನು ಖರೀದಿಸಿದ್ದರು ಎಂದು ಊಹಿಸಲಾಗಿದೆ, 1937 ಅಮರ ಸುಳ್ಯ ಮದುವೆ ಅದೇ ಗದ್ದೆಯಲ್ಲಿ ನಡೆದಿತ್ತು, ಆದ್ದರಿಂದ ಜಮೀನಿಗೆ ಮದುವೆಗದ್ದೆ ಎಂದು ಹೆಸರು. ಮಜಪ್ಪ ಗೌಡರು ತಮ್ಮ ಮಾವಂಜಿಯ ಆಸ್ತಿಯನ್ನು ತಮ್ಮ ನಾಲ್ವರು ಗಂಡುಮಕ್ಕಳಿಗೆ ಮತ್ತು ಮದುವೆಗದ್ದೆ ಆಸ್ತಿಯನ್ನು ಇತರ 4 ಮಂದಿಗೆ ನೀಡಿದರು.
ಕುಟುಂಬದ 4 ನೇ ತಲೆಮಾರಿನಲ್ಲಿ 21 ಗಂಡು ಮತ್ತು 20 ಹೆಣ್ಣು ಮಗು ಜನಿಸಿತು. 1934 ರಲ್ಲಿ ಸುಬ್ಬಯ್ಯ ಗೌಡರಿಗೆ ಜನಿಸಿದ ಮೊದಲ ಮಗು ತ್ಯಾಪಣ್ಣ ಗೌಡ. ಮನೆಯ ಎಲ್ಲಾ ಆಗುಹೋಗುಗಳನ್ನು ಮನೆತನದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ.
ಕುಟುಂಬದ 5 ನೇ ತಲೆಮಾರಿನಲ್ಲಿ 28 ಗಂಡು ಮತ್ತು 31 ಹೆಣ್ಣು ಮಗು ಜನಿಸಿತು. ಕುಟುಂಬದ 6 ನೇ ತಲೆಮಾರಿನಲ್ಲಿ 15 ಗಂಡು ಮತ್ತು 15 ಹೆಣ್ಣು ಮಗು ಜನಿಸಿತು.
ಒಟ್ಟು ಕುಟುಂಬದ ಜನಸಂಖ್ಯೆ 170.
170 ರಲ್ಲಿ 63 ವಯಸ್ಸಿನ ಅಂಶ ಮತ್ತು ಇತರ ಕಾರಣಗಳಿಂದ ಸದಸ್ಯರು ಕಡಿಮೆಯಾದರು. ಈಗ 2024 ರಲ್ಲಿ 107 ಸದಸ್ಯರು ಇದ್ದಾರೆ.
ಕಾರ್ಯಕ್ರಮಗಳು
ಕುಟುಂಬ ಸಮ್ಮಿಲನ: ದಿನಾಂಕ 30 ಸೆಪ್ಟಂಬರ್ 2018 ರಂದು ಶ್ರೀ ಮಹಾವಿಷ್ಣು ದೇವಸ್ತಾನದ ಕಾಯರ್ತೋಡಿ ಸಭಾಂಗಣ ಸುಳ್ಯದಲ್ಲಿ ಕುಟುಂಬದ 'ಕುಟುಂಬ ಸಮ್ಮಿಲನ' ಮೊದಲ ಸಭೆ ಕೊಚ್ಚಿನ್ ತಿಮ್ಮಪ್ಪ ಎಂ ಪದ್ಮಯ್ಯ ಗೌಡ ನೇತೃತ್ವದಲ್ಲಿ ನಡೆಯಿತು.
ಪ್ರತಿ ವರ್ಷ ಡಿಸೆಂಬರ್ 4 ನೇ ವಾರದಲ್ಲಿ ಮಾವಂಜಿ-ಮದುವೆಗದ್ದೆ 'ಕುಟುಂಬ ಸಮ್ಮಿಲನ' ನಡೆಯುತ್ತದೆ.
ದಿನಾಂಕ 25 ಫೆಬ್ರವರಿ 2024 ಆದಿತ್ಯವಾರ ಧರ್ಮ ದೈವದ ಜೀರ್ಣಉದ್ದಾರದ ಬಗ್ಗೆ ಮೊದಲ ಹಂತದ ಮಾತುಕತೆ ಆದಿಮನೆಯಲ್ಲಿ ರಜನಿಕಾಂತ ಎಂ ರಾಘವ ಗೌಡ ನೇತೃತ್ವದಲ್ಲಿ ನಡೆಯಿತು.
11, 12 ಮಾರ್ಚ್ 2024 ಕ್ಕೆ ತರವಾಡು ಮನೆಯಲ್ಲಿ ತಾಂಬೂಲ ಪ್ರಶ್ನೆ ದೈವಜ್ಞ ಪ್ರಸಾದ್ ವಿಟ್ಲ ನೇತೃತ್ವದಲ್ಲಿ ನಡೆಯಲಿದೆ. ಸುಮಾರು 40-45 ಕುಟುಂಬ ಸದಸ್ಯರು ಭಾಗವಹಿಸಿದ್ದರು.
ದೈವಾರಧನೆ
ರುದ್ರಚಾಮುಂಡಿ, ಶಿರಾಡಿ ಈ ಮನೆತನದ ಧರ್ಮದೈವ.
ಸ್ಥಳಕ್ಕೆ ಸಂಬಂಧಿಸಿದ ದೈವಗಳು..
ನಾಗ (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ರಕ್ತಶ್ವರಿ,
ಪಂಜುರ್ಲಿ,
ಕೊರತಿ,
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ.(ಗುಡಿ)
ಕುಟುಂಬಕ್ಕೆ ಸಂಬಂಧಿಸಿದ ದೈವಗಳು.
ಒಂದು ಚಾವಡಿ ಒಳಗೆ
ಧೂಮಾವತಿ, ರುದ್ರ-ಚಾಮುಂಡಿ, ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಸತ್ಯ ದೇವತೆ, ಕಲ್ಕುಡ, ಕಲ್ಲುರ್ಟಿ, ಗುಳಿಗ (ಕಟ್ಟೆ, ಚಾವಡಿ ಈಶಾನ್ಯ)
ಶಿರಾಡಿ (ಬೇರೆ ಚಾವಡಿ)
ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
ಆಡಳಿತ
ಕುಟುಂಬದ ಕೆಲವು ಸದಸ್ಯರು ಗ್ರಾಮದ ದೇವಸ್ಥಾನ ಮತ್ತು ಇತರ ಸೊಸೈಟಿ ಬ್ಯಾಂಕ್ಗಳ ಸದಸ್ಯರಾಗಿದ್ದಾರೆ. ಮಂಡೆಕೋಲು ದೇವಾಲಯದಲ್ಲಿ ಗ್ರಾಮದ ಪ್ರಮುಖ ೫ ಮನೆತನಗಳಿಗೆ ಸಿಗುವ ತಕ್ಕ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಮಾವಂಜಿ ಬರೆಮೆಲು ಮನೆಯು ಇದೆ.
ಆಚರಣೆ
ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
ಪ್ರತಿ ವರ್ಷ ದೀಪಾವಳಿ ಹಬ್ಬದಂದು ಬಲಿಯೇಂದ್ರ ಪೂಜೆ
ಕೆಡ್ಡಸ.
KDK Gowdas App
No comments:
Post a Comment